26/05/2026
ಬೆಂಗಳೂರು ನಗರದ ಕಂಠೀರವ
ಕ್ರೀಡಾಂಗಣದಲ್ಲಿ ಹಮ್ಮಿಕೊಂಡ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ
ರಾಜ್ಯ ಮಟ್ಟದ ಕ್ರೀಡಾ ಮತ್ತು ಸಂಸ್ಕೃತಿಕ ಕಾರ್ಯಕ್ರಮದ
ರೂವಾರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿ.ಎಸ್.ಷಡಾಕ್ಷರಿ ರವರು
ರೈತರ ಉತ್ಪನ್ನವಾದ ಆರೋಗ್ಯದಾಯಕ
ನಮ್ಮ ನೆಲದ "ನೀರಾಸಿಪ್" ಪಾನೀಯಗೆ
ಶುಭ ಕೋರಿದರು ಈ ಸಂದರ್ಭದಲ್ಲಿ
"ನೀರಾ ಸಿಪ್"ಪಾನೀಯ ಸೇವಿಸಿದ ವಿದೇಶ ಪ್ರಜೆ ಸಂತೋಷಪಟ್ಟು ಶುಭ ಹಾರೈಸಿದರು.
Refresh your body, naturally 🌿✨
Neera Sip – pure hydration, pure wellness 💧
Pure freshness, natural goodness & perfect daily wellness in every sip 🌱
ಫ್ರಾಂಚೈಸಿಗಾಗಿ ಕರೆ ಮಾಡಿ :
9535823505 / 9483461909
www.neerasip.com