ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರೀಯ ಗಜಕೇಸರಿ ಸೇನೆ ಅಭಿಮಾನಿ ಬಳಗ

  • Home
  • India
  • Bangalore
  • ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರೀಯ ಗಜಕೇಸರಿ ಸೇನೆ ಅಭಿಮಾನಿ ಬಳಗ

ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರೀಯ ಗಜಕೇಸರಿ ಸೇನೆ ಅಭಿಮಾನಿ ಬಳಗ agnivamsha

*ಆತ್ಮೀಯ ಅಗ್ನಿವಂಶ ಕ್ಷತ್ರಿಯ ಸಮುದಾಯದ ಹಿರಿಯರು ಮತ್ತು ಕುಲಭಾಂದವ ಮಿತ್ರರು ಹಾಗೂ ಹಿತೈಷಿಗಳಲ್ಲಿ ಮನವಿ* 🙏🙏🙏ಇದೇ ತಿಂಗಳು ದಿನಾಂಕ 28.12.2025...
24/12/2025

*ಆತ್ಮೀಯ ಅಗ್ನಿವಂಶ ಕ್ಷತ್ರಿಯ ಸಮುದಾಯದ ಹಿರಿಯರು ಮತ್ತು ಕುಲಭಾಂದವ ಮಿತ್ರರು ಹಾಗೂ ಹಿತೈಷಿಗಳಲ್ಲಿ ಮನವಿ* 🙏🙏🙏

ಇದೇ ತಿಂಗಳು ದಿನಾಂಕ 28.12.2025 ರಂದು ಭಾನುವಾರ ಬೆಳಗ್ಗೆ 11:30 ಕ್ಕೆ ಅಲ್ಬರೂ, ಅನಪನಹಳ್ಳಿ , ಶನೈಶ್ಚರ ಮಠ ( ತಿಪಟೂರು) ಇಲ್ಲಿ ಕರ್ನಾಟಕ ಅಗ್ನಿ ವಂಶ ಕ್ಷತ್ರಿಯ(ತಿಗಳ) ಗಜ ಕೇಸರಿ ಸೇನೆ(ರಿ.) ವತಿಯಿಂದ *ವಾರ್ಷಿಕ ಕ್ಯಾಲೆಂಡರ್* ಅನ್ನು *ಶ್ರೀ ಸೋಮಶೇಖರ ಸ್ವಾಮೀಜಿಯವರ* ಅಮೃತಹಸ್ತದಿಂದ ಬಿಡುಗಡೆ ಮಾಡಲಿದ್ದು, ಸಮಾಜದ ಹಲವಾರು ಹಿರಿಯರು, ಕುಲ ಗೌಡರು, ಯಜಮಾನರು, ಮುಖಂಡರು, ಗಜಕೇಸರಿ ಸೇನೆ ಹಲವು ಘಟಕಗಳ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮಕ್ಕೆ ಸಮಾಜದ ಬಂಧುಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೊರುತ್ತಿದ್ದೇವೆ.

*ಕ್ಯಾಲೆಂಡರ್ ನ ವಿಶೇಷತೆ* :- ಪ್ರತಿ ತಿಂಗಳ 12 ಪುಟದಲ್ಲಿ ಅಗ್ನಿವಂಶ ಕ್ಷತ್ರಿಯ ಸಮುದಾಯಕ್ಕೆ ಸಂಭಂದ ಪಟ್ಟಿರುವ 12 ರಾಜ ಮನೆತನದ ಐತಿಹಾಸಿಕ ಹಿನ್ನೆಲೆ ವಿಷಯ ತಿಳಿಸುವುದು, ರಾಜ್ಯದಲ್ಲಿ ನೆಲೆಸಿರುವ ಸಮುದಾಯದ ಜನರಿಗೆ *ರಾಜ್ಯ ಮತ್ತು ಜಿಲ್ಲಾ, ತಾಲ್ಲೂಕು ಸಮುದಾಯದ ಮುಖಂಡರ ಭಾವಚಿತ್ರ ಹಾಗೂ ಹಿರಿಯ ಯಜಮಾನರ ಭಾವಚಿತ್ರ* ಪರಿಚಯಿಸುವುದು.

ಉದ್ದೇಶ:- ರಾಜ್ಯದಲ್ಲಿ ನೆಲೆಸಿರುವ ಸಮುದಾಯವು ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರುವುದು.

ಧನ್ಯವಾದಗಳು
🙏🙏🙏🙏🙏
*ಕರ್ನಾಟಕ ಅಗ್ನಿವಂಶ ಕ್ಷತ್ರಿಯ(ತಿಗಳ) ಗಜಕೇಸರಿ ಸೇನೆ(ರಿ.)*

ಮಂಡ್ಯ ಜಿಲ್ಲೆಯ, ಮಳವಳ್ಳಿ ತಾಲ್ಲೂಕಿನ, ಲಿಂಗಣಾಪುರ ಮತ್ತು ತಾಳೆಹಳ್ಳ ಎರಡೂ ಗ್ರಾಮದಲ್ಲಿ ಕರ್ನಾಟಕ ಅಗ್ನಿವಂಶ ಕ್ಷತ್ರಿಯ(ತಿಗಳ)ರ ಗಜಕೇಸರಿ ಸೇನೆ...
02/11/2025

ಮಂಡ್ಯ ಜಿಲ್ಲೆಯ, ಮಳವಳ್ಳಿ ತಾಲ್ಲೂಕಿನ, ಲಿಂಗಣಾಪುರ ಮತ್ತು ತಾಳೆಹಳ್ಳ ಎರಡೂ ಗ್ರಾಮದಲ್ಲಿ ಕರ್ನಾಟಕ ಅಗ್ನಿವಂಶ ಕ್ಷತ್ರಿಯ(ತಿಗಳ)ರ ಗಜಕೇಸರಿ ಸೇನೆ (ರಿ.) ಗ್ರಾಮ ಘಟಕಗಳನ್ನು ಸ್ಥಾಪಿಸಿ ನಾಮಫಲಕ ಉದ್ಘಾಟನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ನಮ್ಮ ಸಮುದಾಯದ ಸಮಾಲೋಚನಾ ಸಭೆ ಆಯೋಜನೆ ಮಾಡಿ ಸಮಾಜಕ್ಕೆ ಮುಂದಿನ ದಿನಗಳಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚೆ ಮಾಡಲಾಯಿತು. ಸಮುದಾಯ ಬೆಳೆದು ಬಂದ ಹಾದಿ ಹಿನ್ನೆಲೆ ಇತಿಹಾಸ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಲಾಯಿತು.

ಈ ಕಾರ್ಯಕ್ರಮಕ್ಕೆ ಗ್ರಾಮಗಳ ಸಮುದಾಯದ ಎಲ್ಲ ಕುಲ ಬಂದುಗಳು, ಕನಕಪುರ ಶ್ರೀನಿವಾಸ್ ಹಾಗೂ ರಾಜ್ಯ ಘಟಕದ ರಾಜ್ಯಧ್ಯಕ್ಷರಾದ ಉಮೇಶ್. ಸಂಶೋಧಕರಾದ ಮಧುಸೂದನ್ ಕೆ ಆರ್. ಖಜಾಂಚಿವರಾದ ಮಧುಸೂದನ್ ಆರ್. ನಿರ್ದೇಶಕರಾದ ಶರತ್ ಅಗ್ನಿವಂಶ . ಹಾಗೂ ನರಸಿಂಹಮೂರ್ತಿಯವರು ಪದಾಧಿಕಾರಿಗಳು ಭಾಗಿಯಾಗಿ ಯಶಸ್ವಿಗೊಳಿಸಿದರು. ಎಲ್ಲರಿಗೂ ಕೃತಜ್ಞತೆಗಳು.
🙏🙏🙏🙏🙏
ಕರ್ನಾಟಕ ಅಗ್ನಿವಂಶಕ್ಷತ್ರಿಯ ಗಜಕೇಸರಿಸೇನೆ@ #

Address

Bangalore
Bangalore
560057

Website

Alerts

Be the first to know and let us send you an email when ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರೀಯ ಗಜಕೇಸರಿ ಸೇನೆ ಅಭಿಮಾನಿ ಬಳಗ posts news and promotions. Your email address will not be used for any other purpose, and you can unsubscribe at any time.

Shortcuts

Share

Category