Sadanand Timmapur official

Sadanand Timmapur official � YOUTH ICON �

ಅಬಕಾರಿ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪೂರ ಸಾಹೇಬರ ಸಹೋದರರ ಪುತ್ರರಾದ ಕುಮಾರ ಸದಾನಂದ ಶಂಕರ ತಿಮ...
15/10/2025

ಅಬಕಾರಿ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪೂರ ಸಾಹೇಬರ ಸಹೋದರರ ಪುತ್ರರಾದ ಕುಮಾರ ಸದಾನಂದ ಶಂಕರ ತಿಮ್ಮಾಪೂರ (ಜಿಲ್ಲಾ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಗಳು) ರವರು ಇಂದು ನಡೆದ *ಸದಾಶಿವ ಶಿಕ್ಷಣ ಮಹಾ ವಿದ್ಯಾಲಯ,( ಬಿ .ಇಡಿ )ಕಾಲೇಜ್ ಮುಧೋಳ* * ನಗರದಲ್ಲಿ *ಬೀಳ್ಕೊಡು* ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ ಸಂದರ್ಭ

ಅಬಕಾರಿ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪೂರ ಸಾಹೇಬರ ಸಹೋದರರ ಪುತ್ರರಾದ ಕುಮಾರ ಸದಾನಂದ ಶಂಕರ ತಿಮ...
15/10/2025

ಅಬಕಾರಿ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪೂರ ಸಾಹೇಬರ ಸಹೋದರರ ಪುತ್ರರಾದ ಕುಮಾರ ಸದಾನಂದ ಶಂಕರ ತಿಮ್ಮಾಪೂರ (ಜಿಲ್ಲಾ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಗಳು) ರವರು ಇಂದು ನಡೆದ *ಸರಕಾರಿ ಪ್ರಥಮ ದರ್ಜೆ, ಮುಧೋಳ *(ಬಿ ಗ್ರೇಡ್ )* ನಗರದಲ್ಲಿ **ಮಹಿಳಾ ಕಬಡ್ಡಿ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ* *ಆಯ್ಕೆಯ ಪ್ರಕ್ರಿಯೆಯ* ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ ಸಂದರ್ಭ

ಕೋಟೆ ನಾಡಿನ ಕಣ್ಮಣಿ, ಚಿತ್ರದುರ್ಗದ ಹೆಮ್ಮೆಯ ಪಾಳೇಗಾರ, ಗಂಡುಗಲಿ ವೀರ ಮದಕರಿ ನಾಯಕ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. ಅವರ ಧೈರ್ಯ, ಶೌರ್ಯ...
13/10/2025

ಕೋಟೆ ನಾಡಿನ ಕಣ್ಮಣಿ, ಚಿತ್ರದುರ್ಗದ ಹೆಮ್ಮೆಯ ಪಾಳೇಗಾರ, ಗಂಡುಗಲಿ ವೀರ ಮದಕರಿ ನಾಯಕ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. ಅವರ ಧೈರ್ಯ, ಶೌರ್ಯ ಮತ್ತು ಪರಾಕ್ರಮದಿಂದ ನಮ್ಮ ನಾಡಿನ ಕೀರ್ತಿ ಅಜರಾಮರವಾಗಿದೆ. ಎಲ್ಲಾ ವರ್ಗದ ಜನರ ಏಳಿಗೆಗಾಗಿ ಶ್ರಮಿಸಿ, ಸುಭದ್ರ ಆಡಳಿತವನ್ನು ನೀಡಿದ ಅವರ ಕೊಡುಗೆ ಅಮೂಲ್ಯವಾಗಿದೆ.

01/10/2025

Address

Uttur
Mudhol

Website

Alerts

Be the first to know and let us send you an email when Sadanand Timmapur official posts news and promotions. Your email address will not be used for any other purpose, and you can unsubscribe at any time.

Share

Category